ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂಯೇತರರನ್ನು ವರ್ಗಾಯಿಸಿ..! | ರಾಜ್ಯ ಮುಜರಾಯಿ ಅರ್ಚಕರ ಸಂಘದಿಂದ ಒತ್ತಾಯ<br /><br />#PublicTV #MuzraiDepartment<br /><br />ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ನಿಷಿದ್ಧ..! <br />ಕರಾವಳಿ ಬಳಿಕ ಬೆಂಗಳೂರಿನಲ್ಲೂ `ಬ್ಯಾನ್' ಕಿಚ್ಚು..!<br />ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂಯೇತರರನ್ನು ವರ್ಗಾಯಿಸಿ<br />ಹಿಂದೂಯೇತರರ ವರ್ಗಾವಣೆಗೆ ಹೆಚ್ಚಾಯ್ತು ಆಗ್ರಹ<br />ರಾಜ್ಯ ಮುಜರಾಯಿ ಅರ್ಚಕರ ಸಂಘದಿಂದ ಒತ್ತಾಯ<br />ಹಿಂದೂಯೇತರರು ಹಿಂದೂ ದೇವಾಲಯಗಳಲ್ಲಿ ಇರಬಾರದು<br />ವಕ್ಫ್ ಬೋರ್ಡ್ಗಳಲ್ಲಿ ಹಿಂದೂಗಳಿದ್ದಾರಾ..?<br />ಹಿಂದೂಯೇತರರನ್ನು ತೆಗೆಯದಿದ್ದರೆ ಹೋರಾಟದ ಎಚ್ಚರಿಕೆ<br />ರಾಜ್ಯ ಮುಜರಾಯಿ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಎಚ್ಚರಿಕೆ